ನಗರದಲ್ಲಿ ಇಂದು: ಶ್ರೀಕೃಷ್ಣ ಜನ್ಮಾಷ್ಟಮಿ:
‘ವಾಣಿಜ್ಯ, ವ್ಯವಹಾರ ನಿರ್ವಹಣೆಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ: ಉದ್ಘಾಟನೆ: ರಜನಿ ಜಯರಾಮ್, ಚನ್ನರಾಜ್ ರಾಯ್ಚಂದ್, ಜಿತೇಂದ್ರ ಕುಮಾರ್ ಮಿಶ್ರಾ, ಆಯೋಜನೆ ಮತ್ತು ಸ್ಥಳ: ಜೈನ್ ವಿಶ್ವವಿದ್ಯಾಲಯ, ಲಾಲ್ಬಾಗ್ ರಸ್ತೆ, ಬೆಳಿಗ್ಗೆ 9.50
ಶ್ರೀಕೃಷ್ಣ ಜನ್ಮಾಷ್ಟಮಿ: ಅತಿಥಿಗಳು: ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಉಪಸ್ಥಿತಿ: ಡಿ.ಟಿ.ಶ್ರೀನಿವಾಸ, ಕೆ.ಪೂರ್ಣಿಮಾ ಶ್ರೀನಿವಾಸ, ಆಯೋಜನೆ: ಕರ್ನಾಟಕ ರಾಜ್ಯ ಗೊಲ್ಲ ಯಾದವ ಸಂಘ, ಸ್ಥಳ: ದೇವಸಂದ್ರ, ಕೆ.ಆರ್.ಪುರ, ಬೆಳಿಗ್ಗೆ 10.30
ಹರಿದಾಸರ ಪದಗಳ ಗಾಯನ: ಮಂಜುಳಾ ವಾಣಿ ಭಜನಾ ಮಂಡಳಿ, ಭಕ್ತಿ ಸಂಗೀತ: ಆನಂದ್ ದೇಶಪಾಂಡೆ ಅವರ ಪಂಚಮ್ ತಂಡ, ಆಯೋಜನೆ ಮತ್ತು ಸ್ಥಳ: ಗೀತಾ ಮಂದಿರ, ನಂ. 33, 4ನೇ ಅಡ್ಡರಸ್ತೆ, ಶ್ರೀರಾಮಪುರ, ಬೆಳಿಗ್ಗೆ 11
‘ಪಂಚವರ್ಣ’ ಚಿತ್ರಕಲಾ ಪ್ರದರ್ಶನ: ನೈನಿತಾ ಬಿಜು ಅವರ ವಿದ್ಯಾರ್ಥಿಗಳು, ಆಯೋಜನೆ ಮತ್ತು ಸ್ಥಳ: ದೇವರಾಜ ಅರಸು ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್, ಶೇಷಾದ್ರಿಪುರಂ, ಮಧ್ಯಾಹ್ನ 12
ಶ್ರೀಕೃಷ್ಣ ಜನ್ಮಾಷ್ಟಮಿ: ಸಂಗೀತ ಕಛೇರಿ: ಸಹನಾ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಶ್ರೀ ಸತ್ಯ ಸಾಯಿ ಬಾಬಾ ಆಶ್ರಮ, ಕಾಡುಗೋಡಿ, ವೈಟ್ಫೀಲ್ಡ್, ಸಂಜೆ 4.45
ಶ್ರೀಕೃಷ್ಣ ಜಯಂತಿ: ಉದ್ಘಾಟನೆ: ಡಿ.ಕೆ.ಶಿವಕುಮಾರ್, ಸಾನ್ನಿಧ್ಯ: ಯಾದವಾನಂದ ಸ್ವಾಮೀಜಿ, ಉಪಸ್ಥಿತಿ: ಜಿ.ಪರಮೇಶ್ವರ, ಶಿವರಾಜ ಎಸ್.ತಂಗಡಗಿ, ಮುಖ್ಯ ಅತಿಥಿಗಳು: ಎಂ.ನಾಗರಾಜ ಯಾದವ್, ಡಿ.ಟಿ.ಶ್ರೀನಿವಾಸ್, ಧೀರಜ್ ಮುನಿರಾಜು, ಮಹೇಶ್ ಹಾರೋಗೆರೆ, ಉಪನ್ಯಾಸ: ಎಚ್.ಎಲ್.ಪುಷ್ಪಾ, ಅಧ್ಯಕ್ಷತೆ: ಉದಯ ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5
ವಚನ ಶ್ರಾವಣ: ಗಾಯನ: ವೀಣಾ ಮೂರ್ತಿ, ಚಿಂತನ: ಎಸ್.ಪಿನಾಕಪಾಣಿ, ಅಧ್ಯಕ್ಷತೆ: ಯೋಗೀಶ್, ಸ್ಥಳ: ಸೇಂಟ್ ಸೋಫಿಯಾ ಕಾನ್ವೆಂಟ್, ನಾಗರಬಾವಿ 2ನೇ ಹಂತ, ಬೆಳಿಗ್ಗೆ 9.15, ಸಂಜೆಯ ಕಾರ್ಯಕ್ರಮ: ಗಾಯನ: ಸಾಕೇತ್ ದತ್ತ, ನೃಕೇಸರಿ ದತ್ತ, ಅತಿಥಿ: ಎಂ.ನಂಜಪ್ಪ, ಅಧ್ಯಕ್ಷತೆ: ಪ್ರಭು ಇಸುವನಹಳ್ಳಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ತೇಜಸ್ವಿನಿ ಶ್ರೀಹರಿ ಅವರ ಮನೆಯಂಗಳ, # 4, 1ನೇ ‘ಡಿ’ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮನುವನ, ವಿಜಯನಗರ, ಸಂಜೆ 6
ಶ್ರೀ ಕೃಷ್ಣ ಜನ್ಮಾಷ್ಟಮಿ: ವೀಣಾ ವಾದನ: ವಿಜಯೇಂದ್ರ ಆಚಾರ್ಯ, ಆಯೋಜನೆ ಮತ್ತು ಸ್ಥಳ: ಕಾಕೋಳು ಶ್ರೀವೇಣುಗೋಪಾಲ ಸ್ವಾಮಿ ದೇವಸ್ಥಾನ, ಕಾಕೋಳು, ಯಲಹಂಕ– ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ ಸಮೀಪ, ಸಂಜೆ 6
ಶ್ರೀಕೃಷ್ಣ ಜಯಂತಿ ಮಹೋತ್ಸವ: ಪ್ರವಚನ: ಚಂದ್ರಶೇಖರ ಆಚಾರ್, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸೇವಾ ಸಮಿತಿ, 6ನೇ ಕ್ರಾಸ್, ಸುಧೀಂದ್ರ ನಗರ, ಮಲ್ಲೇಶ್ವರ, ಸಂಜೆ 6.30
‘ಪ್ರೇಕ್ಷಣಾ 2026’ ನೇತ್ರದಾನ ಜಾಗೃತಿ: ಮುಖ್ಯ ಅತಿಥಿಗಳು: ಶಿವರಾಜ್ ಕುಮಾರ್, ಡಾ.ನರೇನ್ ಶೆಟ್ಟಿ, ಎಸ್.ಕೆ.ಮಿತ್ತಲ್, ಆಯೋಜನೆ: ನಾರಾಯಣ ನೇತ್ರಾಲಯ, ಸ್ಥಳ: ಒರಾಯನ್ ಮಾಲ್, ಡಾ.ರಾಜ್ಕುಮಾರ್ ರಸ್ತೆ, ರಾಜಾಜಿ ನಗರ, ಸಂಜೆ 7.20
‘ದಿ ಥಂಬ್’ ನಾಟಕ ಪ್ರದರ್ಶನ: ರಚನೆ: ವಿವೇಕಾನಂದ ವಿಶ್ವನಾಥನ್, ನಿರ್ದೇಶನ: ವಿವೇಕ್ ವಿಜಯಕುಮಾರನ್, ಪಂಗಂಬಮ್ ಟೈಸನ್ ಮೆತೆಯಿ, ತಂಡ: ಅವರ್ ಥಿಯೇಟರ್ ಕಲೆಕ್ಟಿವ್, ಆಯೋಜನೆ ಮತ್ತು ಸ್ಥಳ: ರಂಗಶಂಕರ, ಜೆ.ಪಿ.ನಗರ, ಸಂಜೆ 7.30
**
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in