
ಬೆಂಗಳೂರಿನಲ್ಲಿ ಕನ್ನಡಿಗರಿಗೇ ಕೆಲಸಯಿಲ್ಲ: ತಮಿಳುನಾಡಿನವರು ಮಾತ್ರ ಅರ್ಜಿ ಹಾಕಿ ಎಂದ ಕಂಪನಿಗೆ ಕನ್ನಡಿಗರ ಕ್ಲಾಸ್!
Bengaluru Company: ಬೆಂಗಳೂರಿನ ಖಾಸಗಿ ಕಂಪನಿಯೊಂದು ಡೇಟಾ ಅನಾಲಿಸ್ಟ್ ಹುದ್ದೆಗೆ ಕೇವಲ ತಮಿಳುನಾಡು ಮೂಲದವರು ಮಾತ್ರ ಅರ್ಜಿ ಸಲ್ಲಿಸುವಂತೆ ಲಿಂಕ್ಡ್ಇನ್ನಲ್ಲಿ ಷರತ್ತು ವಿಧಿಸಿದ್ದು, ಇದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. A Bengaluru-based private company faced severe backlash after its HR manager posted a Data Analyst job strictly for Tamil Nadu candidates, outraging Kannadigas and sparking a debate on local job discrimin