ಚಿಂತಾಮಣಿ: ತಿಂಗಳ ಕವಿ ಸ್ಮರಣಾ ಕಾರ್ಯಕ್ರಮ ಯಶಸ್ವಿ

ಚಿಂತಾಮಣಿ: ತಿಂಗಳ ಕವಿ ಸ್ಮರಣಾ ಕಾರ್ಯಕ್ರಮ ಯಶಸ್ವಿ

ಚಿಂತಾಮಣಿ: ತಿಂಗಳ ಕವಿ ಸ್ಮರಣಾ ಕಾರ್ಯಕ್ರಮ ಯಶಸ್ವಿ

ಚಿಂತಾಮಣಿ: ತಾಲ್ಲೂಕು ಕನ್ನಡ ಸಾಹಿತ್ಯ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಗರದ ಅಂಜನಿ ಬಡಾವಣೆಯಲ್ಲಿ ಈಚೆಗೆ ತಿಂಗಳ ಕವಿ ಸ್ಮರಣಾ ಕಾರ್ಯಕ್ರಮ ನಡೆಯಿತು.

ಸಾಹಿತ್ಯ ವೇದಿಕೆ ಅಧ್ಯಕ್ಷ ಕಾಗತಿ ವೆಂಕಟರತ್ನಂ, ‘ಆಯಾ ತಿಂಗಳಲ್ಲಿ ಜನಿಸಿದ ಕವಿಗಳ ಹುಟ್ಟುಹಬ್ಬ ಆಚರಿಸಿ, ನೆನಪಿಸಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶ’ ಎಂದರು.

ನೇಪಾಳದಲ್ಲಿ ನಡೆದ ಪ್ರವಾಹದ ಕುರಿತು ಕವಿ ಸ್ಮರಣಾ ಕಾರ್ಯಕ್ರಮದಲ್ಲಿ ನೆನೆದರು.

ವೈ.ವಿ.ಸರಸ್ವತಮ್ಮ, ಎನ್‌.ವಿ.ಶ್ರೀನಿವಾಸ್, ನಿವೃತ್ತ ಶಿಕ್ಷಕ ಬಿ.ವೆಂಕಟೇಶಪ್ಪ, ಕು.ಕಾರುಣ್ಯ, ಕವಿ ಪರಮೇಶ್ವರ್ ಗುಪ್ತ ಭಾಗವಹಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ