ಧಾರವಾಡ: ರಾಷ್ಟ್ರ ಮಟ್ಟದ ‘ವಿಬಿವೈಎಲ್‍ಡಿ ರಸಪ್ರಶ್ನೆ-2027’ ಆಯೋಜಿಸಲಾಗಿದೆ

ಧಾರವಾಡ: ರಾಷ್ಟ್ರ ಮಟ್ಟದ ‘ವಿಬಿವೈಎಲ್‍ಡಿ ರಸಪ್ರಶ್ನೆ-2027’ ಆಯೋಜಿಸಲಾಗಿದೆ

ಧಾರವಾಡ: ರಾಷ್ಟ್ರ ಮಟ್ಟದ ‘ವಿಬಿವೈಎಲ್‍ಡಿ ರಸಪ್ರಶ್ನೆ-2027’ ಆಯೋಜಿಸಲಾಗಿದೆ

ಧಾರವಾಡ: ‘ಮೈ ಭಾರತ್ ವಿಕಸಿತ ಭಾರತ್ ಯುವ ನಾಯಕರ ಸಂವಾದ-2027’ರ ಅಂಗವಾಗಿ ರಾಷ್ಟ್ರ ಮಟ್ಟದ ‘ವಿಬಿವೈಎಲ್‍ಡಿ ರಸಪ್ರಶ್ನೆ-2027’ ಆಯೋಜಿಸಲಾಗಿದೆ.

ಆಯ್ಕೆಯಾದ ಯುವಕರು ಜನವರಿ 10ರಿಂದ 12ರ ವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ರಾಷ್ಟ್ರೀಯ ಸಂವಾದದಲ್ಲಿ ಪ್ರಧಾನಿ ಎದುರು ತಮ್ಮ ಆಲೋಚನೆಗಳನ್ನು ಮಂಡಿಸಲು ಅವಕಾಶ ಪಡೆಯಲಿದ್ದಾರೆ. ಕರ್ನಾಟಕದಿಂದ 80ರಿಂದ 100 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ.

ನೋಂದಣಿಗೆ ಸೆ.30ಕೊನೆ ದಿನ. ಮಾಹಿತಿಗೆ ಮೊ. 97436 34525 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ