ತೆಂಕಪೇಟೆಯಲ್ಲಿ 126ನೇ ಭಜನಾ ಸಪ್ತಾಹ ಕಾರ್ಯಕ್ರಮ

ತೆಂಕಪೇಟೆಯಲ್ಲಿ 126ನೇ ಭಜನಾ ಸಪ್ತಾಹ ಕಾರ್ಯಕ್ರಮ

ತೆಂಕಪೇಟೆಯಲ್ಲಿ 126ನೇ ಭಜನಾ ಸಪ್ತಾಹ ಕಾರ್ಯಕ್ರಮ

ಉಡುಪಿ: ನಗರದ ತೆಂಕಪೇಟೆಯ ಲಕ್ಷ್ಮೀವೆಂಕಟೇಶ ದೇವಳದಲ್ಲಿ ಈಚೆಗೆ126ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರುಗಿತು.

ವೇದಮೂರ್ತಿ ಬಿಳಗಿ ದಯಾಘನ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆನುವಂಶೀಯ ಮೋಕ್ತೆಸರ ಯು. ನಾರಾಯಣ ಪ್ರಭು, ಯು.ಕೈಲಾಸನಾಥ ಶೆಣೈ, ಅಶೋಕ ಬಾಳಿಗಾ, ಯು.ದಿನೇಶ್ ಪೈ, ಮೊಕ್ತೇಸರ ಕೆ.ವಿನಾಯಕ ಶೆಣೈ, ಪ್ರಭಾಕರ ಭಟ್, ಯು.ವೆಂಕಟೇಶ ಭಟ್, ಎಚ್.ಮಹೇಶ ಶೆಣೈ, ಸುಭಾಶ್ ಕಾಮತ್, ವೈದಿಕರಾದ ಯು. ವಿನಾಯಕ ಅವಧಾನಿ, ರವೀಂದ್ರ ಭಟ್, ಲಕ್ಷ್ಮಿನಾರಾಯಣ ಭಟ್, ಕೆ. ದೀಪಕ್ ಭಟ್, ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-28-1342997675

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ