ನಟ ಚಿಕ್ಕಣ್ಣ ಮದುವೆ ಸಡಗರ: ಅರಿಸಿನ ಶಾಸ್ತ್ರದಲ್ಲಿ ಮಿಂದೆದ್ದ ಭಾವಿ ಪತ್ನಿ ಪಾವನಾ

ನಟ ಚಿಕ್ಕಣ್ಣ ಮದುವೆ ಸಡಗರ: ಅರಿಸಿನ ಶಾಸ್ತ್ರದಲ್ಲಿ ಮಿಂದೆದ್ದ ಭಾವಿ ಪತ್ನಿ ಪಾವನಾ

ನಟ ಚಿಕ್ಕಣ್ಣ ಮದುವೆ ಸಡಗರ: ಅರಿಸಿನ ಶಾಸ್ತ್ರದಲ್ಲಿ ಮಿಂದೆದ್ದ ಭಾವಿ ಪತ್ನಿ ಪಾವನಾ

ಕನ್ನಡದ ಹಾಸ್ಯ ನಟ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 29, 30ರಂದು ಪಾವನಾ ಗೌಡ ಅವರೊಂದಿಗೆ ಮದುವೆಯಾಗುತ್ತಿದ್ದಾರೆ.

ಈಗಾಗಲೇ ನಟ ಚಿಕ್ಕಣ್ಣ ಅವರು ತಮ್ಮ ಮದುವೆಗೆ ಚಿತ್ರರಂಗದ ಗಣ್ಯರನ್ನು, ರಾಜಕೀಯ ನಾಯಕರು ಸೇರಿದಂತೆ ಹಲವರನ್ನು ಆಹ್ವಾನಿಸಿದ್ದಾರೆ.

ನಟ ಚಿಕ್ಕಣ್ಣ ಅವರನ್ನು ಮದುವೆಯಾಗುತ್ತಿರುವ ಭಾವಿ ಪತ್ನಿ ಪಾವನಾ ಗೌಡ ಇದೀಗ ಅರಿಸಿನ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ.

ಮದುವೆ ಸಂಭ್ರಮದಲ್ಲಿರುವ ನಟ ಚಿಕ್ಕಣ್ಣ ಭಾವಿ ಪತ್ನಿ ಅವರು ಅರಿಸಿನ ಶಾಸ್ತ್ರದಲ್ಲಿ ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ.

ಅರಿಸಿನ ಶಾಸ್ತ್ರದ ಫೋಟೊಗಳನ್ನು ಪಾವನಾ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇತ್ತೀಚೆಗೆ ನಡೆದಿದ್ದ ಸಂದರ್ಶನದಲ್ಲಿ ಚಿಕ್ಕಣ್ಣ ಅವರು ಭಾವಿ ಪತ್ನಿ ಪಾವನಾ ಗೌಡ ಅವರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಪಾವನಾ ಗೌಡ ಅವರು ‘ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸುವ ಉದ್ಯಮ ಮಾಡುತ್ತಿದ್ದಾರೆ. ಇಂತಹ ಸಂಗಾತಿ ಸಿಕ್ಕಿರುವುದು ನನ್ನ ಅದೃಷ್ಟ’ ಎಂದು ಹೇಳಿಕೊಂಡಿದ್ದರು.

ಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ಪಾವನಾರನ್ನು ನೋಡಿದ ಮೇಲೆ ಪ್ರೀತಿಯಾಗಿದೆ ಎಂದು ಚಿಕ್ಕಣ್ಣ ಹೇಳಿದ್ದರು.

ಸದ್ಯ ಚಿಕ್ಕಣ್ಣ ಹಾಗೂ ಪಾವನಾ ಗೌಡ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈ ಜೋಡಿ ಮದುವೆಗೆ ಚಂದನವನದ ತಾರೆಯರು ಬರುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ನನ್ನನ್ನೇ ಸಿ.ಎಂ ಮಾಡಿ ಎಂದಿದ್ದ ಸಿದ್ದರಾಮಯ್ಯ: ಜಿ. ಪರಮೇಶ್ವರ

ಚಿನಕುರುಳಿ: ಬುಧವಾರ, 26 ಆಗಸ್ಟ್ 2026

‘ಟಾಕ್ಸಿಕ್‌’ ಸಿನಿಮಾ ವಿಮರ್ಶೆ: ಯಶ್‌ ಮಿಂಚು, ಕಥೆಯಲ್ಲಿ ಮಂಕು

ಆರಂಭದಲ್ಲೇ ಸಾಚಾ ಎಂದರೆ ಹೇಗೆ?: ಹೈಕೋರ್ಟ್ ಗರಂ

ಭಾರತದಲ್ಲಿ 3.41 ಲಕ್ಷ ಫುಟ್‌ಬಾಲ್‌ ಆಟಗಾರರು

ಫುಟ್‌ಬಾಲ್‌: ಪನಾಮ ವಿರುದ್ಧ ಸೌಹಾರ್ದ ಪಂದ್ಯ

ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಎಚ್‌ವೈಸಿ ತಂಡ ಚಾಂಪಿಯನ್

ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌: ಸೆ.28ಕ್ಕೆ ಶ್ರೇಯಸ್‌ ಪಡೆ ಕಣಕ್ಕೆ

ಒಳನೋಟ: ಕಾಫಿಗೆ ಸರ್ಫೇಸಿ ಕಂಟಕ; ಬರಿಗೈ ಆಗಿರುವ ಬೆಳೆಗಾರರು

ಒಳನೋಟ | ಅಳಿವಿನ ಅಂಚಿನಲ್ಲಿ ಶತಮಾನದ ಶಾಲೆಗಳು

ಒಳನೋಟ | ಆರ್ಥಿಕ ಹೊರೆ: ಸಮಾಜಕ್ಕೆ ಬರೆ

ಒಳನೋಟ | ಕ್ರೀಡಾ ಸೌಕರ್ಯ, ಪ್ರಾದೇಶಿಕ ಅಸಮಾನತೆ: ಸಿಎಜಿ ವರದಿಯಲ್ಲಿ ಬಹಿರಂಗ

ನನ್ನನ್ನೇ ಸಿ.ಎಂ ಮಾಡಿ ಎಂದಿದ್ದ ಸಿದ್ದರಾಮಯ್ಯ: ಜಿ. ಪರಮೇಶ್ವರ

ಚಿನಕುರುಳಿ: ಬುಧವಾರ, 26 ಆಗಸ್ಟ್ 2026

‘ಟಾಕ್ಸಿಕ್‌’ ಸಿನಿಮಾ ವಿಮರ್ಶೆ: ಯಶ್‌ ಮಿಂಚು, ಕಥೆಯಲ್ಲಿ ಮಂಕು

ಆರಂಭದಲ್ಲೇ ಸಾಚಾ ಎಂದರೆ ಹೇಗೆ?: ಹೈಕೋರ್ಟ್ ಗರಂ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ