Coconut day: ಹೆಚ್ಚು ತೆಂಗು ಬೆಳೆವ ಕರ್ನಾಟಕದ 8 ಜಿಲ್ಲೆ, ಎಲ್ಲಿ ಬೆಳೆ ಎಷ್ಟಿದೆ

Coconut day: ಹೆಚ್ಚು ತೆಂಗು ಬೆಳೆವ ಕರ್ನಾಟಕದ 8 ಜಿಲ್ಲೆ, ಎಲ್ಲಿ ಬೆಳೆ ಎಷ್ಟಿದೆ

Coconut day: ಹೆಚ್ಚು ತೆಂಗು ಬೆಳೆವ ಕರ್ನಾಟಕದ 8 ಜಿಲ್ಲೆ, ಎಲ್ಲಿ ಬೆಳೆ ಎಷ್ಟಿದೆ

ಹಾಸನ ಜಿಲ್ಲೆಯಲ್ಲೂ ತೆಂಗು ಪ್ರಮುಖ ಬೆಳೆ. ಜಿಲ್ಲೆಯ ಪಾಲು ಶೇ 18ರಷ್ಟಿದೆ.  ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಹಾಸನ ಪ್ರಮುಖ ತೆಂಗು ಪ್ರದೇಶ.

ಕಬ್ಬಿನ ನಾಡು ಮಂಡ್ಯ ಕೂಡ ತೆಂಗಿನ ಬೀಡು ಹೌದು.ಇಲ್ಲಿ ಬೆಳೆಯುವ ಎಳೆನೀರಿಗೆ ಇನ್ನಿಲ್ಲದ ಮಂಡ್ಯ ಜಿಲ್ಲೆಯಲ್ಲಿ ಶೇ 11ರಷ್ಟು ತೆಂಗು ಕೃಷಿ ಇದೆ. ಮದ್ದೂರು, ಕೃಷ್ಣರಾಜಪೇಟೆ, ಮಳವಳ್ಳಿ, ಪಾಂಡವಪುರ ತಾಲ್ಲೂಕಲ್ಲಿ ತೆಂಗು ಬೆಳೆ ಇದೆ.

ಮಧ್ಯ ಕರ್ನಾಟಕದ ಚಿತ್ರದುರ್ಗವೂ ತೆಂಗು ಬೆಳೆಯುವ ಪಟ್ಟಿಯಲ್ಲಿದೆ. ಇಲ್ಲಿ ಶೇ 8ರಷ್ಟು ತೆಂಗು ಉತ್ಪಾದನೆಯಾಗುತ್ತದೆ. ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ತೆಂಗಿನ ಪ್ರದೇಶಗಳು.

ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ 8ರಷ್ಟು ತೆಂಗು ಬೆಳೆಯಲಾಗುತ್ತದೆ. ಇಲ್ಲಿನ ಕಡೂರು, ತರೀಕೆರೆ, ಅಜ್ಜಂಪುರ ತಾಲ್ಲೂಕು ಪ್ರಮುಖ ತೆಂಗು ಕೃಷಿ ಪ್ರದೇಶಗಳು.

ಕರಾವಳಿಯ ಪ್ರಮಖ ಜಿಲ್ಲೆ ದಕ್ಷಿಣ ಕನ್ನಡದಲ್ಲೂ ತೆಂಗು ಬೆಳೆಯಲಾಗುತ್ತದೆ. ಇಲ್ಲಿನ ಪ್ರಮಾಣ ಶೇ 5ರಷ್ಟಿದೆ.  ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಪುತ್ತೂರು ಪ್ರಮುಖ ತಾಲ್ಲೂಕುಗಳು.

ಬೆಂಗಳೂರು ದಕ್ಷಿಣ ಜಿಲ್ಲೆಯೂ ತೆಂಗು ಬೆಳೆಯುವವರ ಪಟ್ಟಿಯಲ್ಲಿದೆ. ಇಲ್ಲಿ ಶೇ 4.5 ರಷ್ಟು ತೆಂಗು ಬೆಳೆಯಿದೆ. ಚನ್ನಪಟ್ಟಣ, ರಾಮನಗರ, ಮಾಗಡಿ ತಾಲ್ಲೂಕುಗಳು ತೆಂಗು ಬೆಳೆಯುವ ಪಟ್ಟಿಯಲ್ಲಿವೆ.

ಭತ್ತದ, ತಂಬಾಕಿನ ನಾಡು ಎಂದು ಕರೆಯಿಸಿಕೊಳ್ಳುವ ಮೈಸೂರು ಜಿಲ್ಲೆಯಲ್ಲೂ ತೆಂಗು ಕೃಷಿ ಇದೆ. ಶೇ4ರಷ್ಟು ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಹುಣಸೂರು, ಪಿರಿಯಾಪಟ್ಟಣ, ತಿ. ನರಸೀಪುರ ಪ್ರಮುಖ ತೆಂಗಿನ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

‘ಟಾಕ್ಸಿಕ್’ ಗಳಿಕೆ ಮಧ್ಯೆ ನಿರ್ದೇಶಕರಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ದೇಕೆ?

ಚಿನಕುರುಳಿ: 01 ಸೆಪ್ಟೆಂಬರ್, ಮಂಗಳವಾರ, 2026

ಯುದ್ಧವೋ, ಶಾಂತಿ ಮಾತುಕತೆಯೋ?: ಇರಾನ್‌ನಲ್ಲಿ ಈಗ ಆಂತರಿಕ ಭಿನ್ನಾಭಿಪ್ರಾಯ

ಐಸ್‌ಕ್ರೀಮ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಅಂಬಾನಿ: ₹10ರಿಂದ ಉತ್ಪನ್ನಗಳು ಲಭ್ಯ

89 ಇನಿಂಗ್ಸ್ 100 ಸಿಕ್ಸರ್‌: ಟೆಸ್ಟ್‌ನಲ್ಲಿ ಪಂತ್ ಮೈಲಿಗಲ್ಲು

ದುಲೀಪ್ ಟ್ರೋಫಿ: ಪ್ರಶಸ್ತಿ ಸುತ್ತಿಗೆ ಪೂರ್ವ ವಲಯ ಲಗ್ಗೆ

ದುಲೀಪ್ ಟ್ರೋಫಿ: ಫೈನಲ್‌ ಪ್ರವೇಶದತ್ತ ದಕ್ಷಿಣ ವಲಯದ ದಿಟ್ಟ ಹೆಜ್ಜೆ

ಅಜೀಜುಲ್ ಗೋಲು; ಡಾ.ಬಿ.ಸಿ.ರಾಯ್ ಟ್ರೋಫಿ ಸೆಮಿಗೆ ಬಂಗಾಳ

ಒಳನೋಟ | ಮಾದಪ್ಪನ ಕಾಡಿನಲ್ಲಿ ಸಂಘರ್ಷ: ವೀರಪ್ಪನ್ ಹತನಾದರೂ ನಿಲ್ಲದ ಕಳ್ಳಬೇಟೆ

ಒಳನೋಟ: ಕಾಫಿಗೆ ಸರ್ಫೇಸಿ ಕಂಟಕ; ಬರಿಗೈ ಆಗಿರುವ ಬೆಳೆಗಾರರು

ಒಳನೋಟ | ಅಳಿವಿನ ಅಂಚಿನಲ್ಲಿ ಶತಮಾನದ ಶಾಲೆಗಳು

ಒಳನೋಟ | ಆರ್ಥಿಕ ಹೊರೆ: ಸಮಾಜಕ್ಕೆ ಬರೆ

‘ಟಾಕ್ಸಿಕ್’ ಗಳಿಕೆ ಮಧ್ಯೆ ನಿರ್ದೇಶಕರಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ದೇಕೆ?

ಚಿನಕುರುಳಿ: 01 ಸೆಪ್ಟೆಂಬರ್, ಮಂಗಳವಾರ, 2026

ಯುದ್ಧವೋ, ಶಾಂತಿ ಮಾತುಕತೆಯೋ?: ಇರಾನ್‌ನಲ್ಲಿ ಈಗ ಆಂತರಿಕ ಭಿನ್ನಾಭಿಪ್ರಾಯ

ಐಸ್‌ಕ್ರೀಮ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಅಂಬಾನಿ: ₹10ರಿಂದ ಉತ್ಪನ್ನಗಳು ಲಭ್ಯ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ